|| हरि: सर्वोत्तम वायु: जीवोत्तम ||

21.02.2016 HINDU DHARMA ACHARYA SABHA 2016- 6 TH CONVENTION AT SRI KSHETRA TAPOBHUMI GURUPEETH GOA

ಗೋವಾದಲ್ಲಿ ನಡೆದ ಹಿಂದೂಧರ್ಮದ ವಿವಿಧ ಮಠಾಚಾರ್ಯರ ಸಮ್ಮೇಳನದಲ್ಲಿ ಶ್ರೀ ಶ್ರೀ ಪುತ್ತಿಗೆ ಶ್ರೀಪಾದರು ಧರ್ಮಸಂದೇಶವನ್ನು ನೀಡುತ್ತಾ ಸಂಬಂಧ ಸಮಾನ ನಾಗರೀಕ ಸಂಹಿತೆಯ ಸರಕಾರದಿಂದ ಜಾರಿಯಾದಲ್ಲಿ ಮಾತ್ರ ಹಿಂದೂ ಸಮಾಜದ ಅಸ್ತಿತ್ವ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದರು ಈ ಸಂದರ್ಭದಲ್ಲಿ ಎಲ್ಲಾ ಮಠಾಚಾರ್ಯರು ಸಮಾನ ನಾಗರೀಕ ಸಂಹಿತೆಯ ಜಾರಿಯಲ್ಲಿ ಸರಕಾರಕ್ಕೆ ಒತ್ತಾಯವನ್ನು ಮಾಡಲು ತೀರ್ಮಾನಿಸಲಾಯಿತು