ಕೆಮುಂಡೆಲ್ ಹಿರಿಯ ಪ್ರಾಥಮಿಕ ಶಾಲೆಗೆ ಪುತ್ತಿಗೆ ಶ್ರೀಪಾದರಿಂದ ವಾಹನ ಹಾಗೂ ಮಕ್ಕಳಿಗೆ ಕಲಿಯಲು ಪುಸ್ತಕ ಮತ್ತು ಶೈಕ್ಷಣಿಕ ಪರಿಕರ
ಕೆಮುಂಡೆಲ್ ಹಿರಿಯ ಪ್ರಾಥಮಿಕ ಶಾಲೆಗೆ ಪುತ್ತಿಗೆ ಶ್ರೀಪಾದರಿಂದ ವಾಹನ ಹಾಗೂ ಮಕ್ಕಳಿಗೆ ಕಲಿಯಲು ಪುಸ್ತಕ ಮತ್ತು ಶೈಕ್ಷಣಿಕ ಪರಿಕರ
----------------------------------------------------
ಕೆಮುಂಡೆಲ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಲಿಯಲು ಬೇಕಾದ ಪುಸ್ತಕ ಹಾಗೂ ಶೈಕ್ಷಣಿಕ ಪರಿಕರಗಳನ್ನೂ ಕುಲಾಧಿಪತಿಗಳಾದ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವಿತರಿಸಿದರು ವಿಜಯ ಬ್ಯಾಂಕಿನ ನೆರವಿನಿಂದ ಶಾಲೆಗೇ ಬರುವ ಮಕ್ಕಳಿಗೆ ಅನುಕೂಲವಾಗುವಂತೆ ವಾಹನವನ್ನು ಇಂದು ಪೂಜ್ಯ ಶ್ರೀಪಾದರು ಶಾಲೆಗೇ ನೀಡಿದರು. ವಿಜಯ ಬ್ಯಾಂಕಿನ ಎ.ಜಿ.ಎಂ ಶ್ರೀ ನಾಗರಾಜ ರಾವ್ , ಅದಮಾರು ಶಾಲೆಯ ನಿವೃತ್ತ ಪ್ರಿನ್ಸಿಪಾಲರಾದ ಶ್ರೀ ನಾಗರತ್ನ ರಾವ್ , ಹಾಗೂ ಕೆಮುಂಡೆಲ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಗನ್ನಾಥ ಶೆಟ್ಟಿ ಮತ್ತು ಶ್ಯಾಮಲಾ ನಾಗರತ್ನ ರಾವ್ ಉಪಸ್ಥಿತರಿದ್ದರು