|| हरि: सर्वोत्तम वायु: जीवोत्तम ||

ಆಕ್ಸಿಜನ್ ಕಾನ್ಸೆಂಟ್ರೇಷನ್ ಮೆಶಿನನ್ನು ಉಡುಪಿಯ ಪ್ರಸಿದ್ಧ ಗಾಂಧೀ ಆಸ್ಪತ್ರೆ ಹಾಗೂ, ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ನೀಡಿದರು.

ಪರಮ ಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೊರೊನ ಸಂಕಷ್ಟ ಸಮಯದಲ್ಲಿ ಉಪಯೋಗವಾಗಲೆಂದು ಆಸ್ಟ್ರೇಲಿಯಾದ ವಾಸುದೇವ ಕ್ರಿಯಾಯೋಗದ ಮುಖ್ಯಾಧಿಕಾರಿಗಳು ನೀಡಿದ ಆಕ್ಸಿಜನ್ ಕಾನ್ಸೆಂಟ್ರೇಷನ್ ಮೆಶಿನನ್ನು ಉಡುಪಿಯ ಪ್ರಸಿದ್ಧ ಗಾಂಧೀ ಆಸ್ಪತ್ರೆ ಹಾಗೂ, ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ನೀಡಿದರು.

ಈ ಸಂಧರ್ಭದಲ್ಲಿ ಗಾಂಧಿ ಆಸ್ಪತ್ರೆಯಿಂದ ಶ್ರೀಪಾದರ ಅಭಿಮಾನಿಗಳು, ಆಸ್ಪತ್ರೆಯ ಎಂ. ಡಿ, ಶ್ರೀ ಹರಿಶ್ಚಂದ್ರ ಹಾಗೂ ಡಾ, ವ್ಯಾಸರಾಜ್ ತಂತ್ರಿಗಳು , ಹಾಗೂ ಶ್ರೀನಿವಾಸ ಆಸ್ಪತ್ರೆಯ ಪ್ರೊಫೆಸರ್ ಶ್ರೀ ಶ್ರೀಧರ ಆಚಾರ್ಯರಿಗೆ ನೀಡಿದರು